ಕನ್ನಡ ನುಡಿ

  • ದಿನವಿಶೇಷ
  • ಪ್ರಚಲಿತ
  • ಪರಿಕರಗಳು
  • ಚಿತ್ರಸೌರಭ
  • ಗೀತವಿಹಾರ
  • ಜ್ಞಾನಕೋಶ

Tag: ಪರಿಚಯ

ಜ್ಞಾನಕೋಶ

ವ್ಯಕ್ತಿ ವಿಚಾರ

ಪಿ. ಕಾಳಿಂಗರಾವ್

ಕನ್ನಡ ಸುಗಮ ಸಂಗೀತಕ್ಕೆ ಆದ್ಯ ಪ್ರವರ್ತಕ ಎಂಬ ಕೀರ್ತಿಗೆ ಭಾಜನರಾದವರು ಪಿ. ಕಾಳಿಂಗರಾವ್. ಅಷ್ಟೇ ಅಲ್ಲದೇ ಕನ್ನಡ ಭಾವಗೀತೆಗಳನ್ನು 1940, 1950, 1960 ರ ದಶಕಗಳಲ್ಲಿ ಜನಪ್ರಿಯಗೊಳಿಸಿದವರಲ್ಲಿ ಕಾಳಿಂಗರಾಯರು ಪ್ರಮುಖರು.

1947ರಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿರುವ 'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' ಎಂಬ ಗೀತೆಯನ್ನು ಸ್ವರ ಸಂಯೋಜಿಸಿ ಕನ್ನಡ ನಾಡಿನ ಉದ್ದಗಲಕ್ಕೂ ಹಾಡುವ ಮೂಲಕ 'ಕರ್ನಾಟಕ ಏಕೀಕರಣ'ಕ್ಕೆ ಕಾಳಿಂಗರಾಯರು ನೀಡಿದ ಕೊಡುಗೆ ಅಮೂಲ್ಯ.

#ಸಂಗೀತಮಯ#ಜಾನಪದ#ಹಾಡುಗಳು#ಕಲೆ#ಪರಿಚಯ

ತಿಂಮನ ಅರ್ಥಕೋಶ

ಪುರಾಣ

ಸತ್ತ ಸಂಗತಿ ಚರಿತ್ರೆಯಾಗುತ್ತದೆ - ಸತ್ತ ಚರಿತ್ರೆ ಪುರಾಣವಾಗುತ್ತದೆ.

ನೀವು ಕೂಡ ಕನ್ನಡದಲ್ಲಿ ಬ್ಲಾಗ್‌ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ?
ಇಲ್ಲಿ ಪ್ರಾರಂಭಿಸಿ

ಗೀತವಿಹಾರ

ನಾಯಿ ಮರಿ ನಾಯಿ ಮರಿ
ಅಲ್ಲಿದೆ ನಮ್ಮ ಮನೆ
ಜಾಲಿಯ ಮರದಂತೆ
ಈತನೀಗ ವಾಸುದೇವನು
ನಮ್ಮಮ್ಮ ಶಾರದೆ
ಮತ್ತಷ್ಟು

ಜ್ಞಾನಕೋಶ

GPMI: ಕೇಬಲ್ ಸಂಪರ್ಕದ ಭವಿಷ್ಯಕ್ಕೆ ಚೀನಾದ ಹೊಸ ನಾಯಕತ್ವ?
GPMI: ಕೇಬಲ್ ಸಂಪರ್ಕದ ಭವಿಷ್ಯಕ್ಕೆ ಚೀನಾದ ಹೊಸ ನಾಯಕತ್ವ?
ಒಂದು ಸಣ್ಣ ಸ್ಕ್ಯಾನ್, ಜಾಗತಿಕ ವಾಣಿಜ್ಯದಲ್ಲಿ ಒಂದು ಬೃಹತ್ ಕ್ರಾಂತಿ
ಒಂದು ಸಣ್ಣ ಸ್ಕ್ಯಾನ್, ಜಾಗತಿಕ ವಾಣಿಜ್ಯದಲ್ಲಿ ಒಂದು ಬೃಹತ್ ಕ್ರಾಂತಿ
ಐಪಿಎಲ್ ವಿಜೇತರ ಪಟ್ಟಿ (2008 - 2025)
ಐಪಿಎಲ್ ವಿಜೇತರ ಪಟ್ಟಿ (2008 - 2025)
ಭಾರತೀಯ ಟೆಸ್ಟ್ ಕ್ರಿಕೆಟ್ ನಾಯಕರುಗಳು
ಭಾರತೀಯ ಟೆಸ್ಟ್ ಕ್ರಿಕೆಟ್ ನಾಯಕರುಗಳು
ಹರ್ಡೇಕರ್ ಮಂಜಪ್ಪ
ಹರ್ಡೇಕರ್ ಮಂಜಪ್ಪ
ಸಂತ ಶಿಶುನಾಳ ಷರೀಫ ಪ್ರಶಸ್ತಿ
ಸಂತ ಶಿಶುನಾಳ ಷರೀಫ ಪ್ರಶಸ್ತಿ
ಮತ್ತಷ್ಟು

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

ನಮ್ಮ ಬಗ್ಗೆ ಗೌಪ್ಯತಾ ನೀತಿ ಸೇವಾ ನಿಯಮಗಳು
2025 ಕನ್ನಡನುಡಿ.ಕಾಂ